Wednesday, April 9, 2014

ಹೇಗೆ? (poem)

                 

















 ಹೃದಯದಲಿ ಹೆಪ್ಪು ಕಟ್ಟಿರೆ
 ನಿಟ್ಟುಸಿರು, ನೋವು
 ಬಾಹ್ಯದ ಆಡಂಬರ ತಂದೀತೆ
 ಸಂತಸ , ನಲಿವು ?
 ಮನಗಳ ಬೆಸೆಯುವ
 ನಿಸ್ತಂತು ಸೇತು , ತಾನೇ
 ಕದಡಿದರೆ ಭಾವನೆಗಳ ,
 ಸಂಬಂಧಗಳು ಉಳಿಯುವುದೆಂತು  ?                                   

   -  ತಾರಾ ಶೈಲೇಂದ್ರ
                

No comments:

Post a Comment